ಅದ್ಯಾವುದೊ ಪವಾಡವೊ
ಯಡಿಯೂರಪ್ಪ ಷಡ್ಯಂತ್ರವೊ
ಹೈಕಮಾಂಡ್ ಆದೇಶವೊ !
ಮುಖ್ಯಮಂತ್ರಿ ಗದ್ದುಗೆ
ಅಲುಗಾಡುವಂತಾಯಿತು !
ಅಧಿಕಾರ ಶಾಶ್ವತವಲ್ಲ
ಸ್ಥಿರವಲ್ಲ; ಕ್ಷಣಿಕ !
ಬಿ ಜೆ ಪಿ ಅಸ್ಥಿರ?
ಸದಾನಂದ ಪದತ್ಯಾಗ
ಜಗದೀಶ ಶೆಟ್ಟರ್ ಸ್ವೀಕಾರಾರ್ಹ
ಪದಚ್ಯುತಿ ಅಲ್ಲವಂತೆ ....
ಬಿ. ಜೆ. ಪಿ. ಚುನಾವಣಾ
ರಣಕಹಳೆ ಮೊಳಗಿಸಿದೆ !!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.