ADVERTISEMENT

ಪರಿಹಾರ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST

ಚುನಾವಣೆಗೆ ಇದೆ ದಿನ ಎಣಿಕೆ!
ಯಾರಿಗೆ ಬಿದ್ದರೇನು ಕುಣಿಕೆ!
ಪ್ರಚಲಿತ ಎಲ್ಲೆಡೆ ಅನ್ನ ದಾಸೋಹ!
ವಿತರಣೆ, ಸಸ್ಯಾಹಾರ– ಮಾಂಸಾಹಾರ
ಗೆದ್ದರೆ ತುಲಾಭಾರ
ಸೋತವರಿಗೆ...?
ಸಾಂತ್ವನ ಪರಿಹಾರ!
–ದೇವಕಿಸುತ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.