ತಿಗಳರಪಾಳ್ಯ, ವಿಶ್ವನೀಡಂ ಪೋಸ್ಟ್, ಮಾಗಡಿ ರಸ್ತೆಯಿಂದ ವಿಧಾನಸೌಧ ಸುತ್ತಮುತ್ತ ಖಾಸಗಿ ಕಂಪೆನಿ ಮತ್ತು ಸರ್ಕಾರಿ ನೌಕರರಿಗೆ ಬಸ್ಸಿನ ಸೌಲಭ್ಯವಿಲ್ಲದೇ ಬಹಳ ತೊಂದರೆಯಾಗಿದೆ.
ತಿಗಳರಪಾಳ್ಯ, ಅಂದ್ರಹಳ್ಳಿ, ಹೇರೋಹಳ್ಳಿ, ತುಂಗಾನಗರ ಮತ್ತು ಕೆಂಪೇಗೌಡನಗರ, ಅಂಜನಾನಗರದಿಂದ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧಕ್ಕೆ (ಪಿಎಚ್ಎಸ್) ಬಸ್ಸನ್ನು ಒದಗಿಸುವಂತೆ ವಿನಂತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.