ADVERTISEMENT

ಪುಸ್ತಕ ಪ್ರೇಮಿಗಳಿಗೆ ಖುಷಿ

ಆರ್.ದೊಡ್ಡೇಗೌಡ, ಬೆಂಗಳೂರು
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST

ಮಡಿಕೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ­ಳನ ಅಚ್ಚುಕಟ್ಟಾದ ವ್ಯವಸ್ಥೆ­ ಯೊಂ­ದಿಗೆ ಅದ್ದೂ­ರಿ­ಯಾಗಿ ನಡೆಯಿತು. ಪುಸ್ತಕ ಮೇಳ ದೂಳಿ­­ನಿಂದ ಮುಕ್ತವಾಗಿತ್ತು. ಪುಸ್ತಕ­ಪ್ರೇಮಿ­ಗಳು ಮುಕ್ತಮನಸ್ಸಿನಿಂದ ಪುಸ್ತಕ ನೋಡುತ್ತಿದ್ದರು, ಕೊಳ್ಳು­ತ್ತಿದ್ದರು. ಕೊಡಗಿನ ಸಾಹಿತ್ಯಪ್ರೇಮಿಗಳ ಮಾತಿನ ವೈಖ­ರಿ ಹೇಗಿತ್ತೋ ಹಾಗೆಯೇ ಕಾರ್ಯವೈಖರಿ ಇತ್ತು.
–ಆರ್.ದೊಡ್ಡೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.