`ಬಂಡಾಯ~ದ
ಹೇಳಿಕೆ ಕೊಡದಿರಲು
ವರಿಷ್ಠರ ತಾಕೀತು
ಆದರೂ ಕೆಲವರು
ಆಡುತ್ತಿದ್ದಾರೆ
ಕಿತಾಪತಿಯ ಮಾತು
ಬಿದ್ದರೂ ಸರಿ ಕಟ್ಟಿದ `ಸೌಧ~
ಕುರ್ಚಿಗಾಗಿ ಯಾರ
ಜತೆಗಾದರೂ
ಸೇರುತ್ತೇವೆ
ಮಾಡದೇ ಪಕ್ಷ ಭೇದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.