ಅಚ್ಚ ಬಿಳುಪಿನ
ಉಡುಪಿನೊಳಗಿರುವುದು
ಮುಗ್ಧತೆಯೋ,
ಅಸಹಾಯಕತೆಯೋ...?
ಮೆಲು ನಡಿಗೆಯ,
ಮೆಲು ದನಿಯ ಆಚಾರ್ಯ
ವಿಧಿಯ ಕರೆಗೆ ಓಗೊಟ್ಟರೆ?
ಬೇಸತ್ತಿತೇ ಮನ
ಕೆಲವರ ವರ್ತನೆಯಿಂದ
ಪ್ರಶ್ನೆಗಳ ಮಳೆಯೇ ಹರಿಸಿದರೂ
ಉತ್ತರ ಮಾತ್ರ ದೊರಕದು..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.