ADVERTISEMENT

ಮೇವು

ಗೋವಿಂದರಾಜು, ಬೆಂಗಳೂರು
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST


ವಿರೋಧಿ ನೇತಾರರ
ಬೆಂಬಲಿಗ ಶಾಸಕ,
ಮಂತ್ರಿಗಳನ್ನು ಉಚ್ಚಾಟಿಸಲು
ಬಿಜೆಪಿ ವರಿಷ್ಠರಿಗೆ
ಇಲ್ಲವಂತೆ ಎದೆಗಾರಿಕೆ
ಇದು ಪ್ರತಿಪಕ್ಷ ನಾಯಕರ
ಕಟು ಟೀಕೆಯ ಹೇಳಿಕೆ
ಅಲ್ಲಾ ಸ್ವಾಮಿ, ಹಾಗೆ
ಮಾಡಿದರೆ ಉಳಿದೀತು
ಹೇಗೆ ಸರ್ಕಾರ?
ಪೂರ್ಣಾವಧಿ ಮುಗಿವ
ತನಕ ಇನ್ನೆಲ್ಲಿ ಲಭ್ಯ
ಮೇಯಲು ಆಹಾರ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.