ADVERTISEMENT

ಯಾವ ನ್ಯಾಯ?

ಉಮಾ ಹಂಪನೂರ, ಹರಪನಹಳ್ಳಿ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ರಾಜ್ಯದಲ್ಲಿ ಅನೇಕ ಕಡೆ ಅಕಾಲಿಕ  ಆಲಿಕಲ್ಲು ಮಳೆ­ಯಿಂದ  ಭಾರಿ  ನಷ್ಟ ಅನುಭವಿಸಿದ ನಮ್ಮ ರೈತರು ಕೈಗೆ ಬಂದ ತುತ್ತನ್ನು ಕಳೆದುಕೊಂಡು ನಿರಾ­ಶರಾಗಿದ್ದಾರೆ.  ಆದರೆ ಅವರಿಗೆ ಪರಿಹಾರ ನೀಡುವ ಗೊಡವೆಗೆ ಹೋಗದ ಸರ್ಕಾರ, ಹೊಸ   ವೈದ್ಯಕೀಯ ಕಾಲೇ­ಜುಗಳಿಗೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದೆ. ಇದು ಯಾವ ನ್ಯಾಯ?
    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.