‘ಮತ ಚಲಾಯಿಸಿ, ರಿಯಾಯಿತಿ ಪಡೆಯಿರಿ’ ಎಂಬ ಸುದ್ದಿ ( ಪ್ರ.ವಾ., ಮಾರ್ಚ್ 31) ಓದಿ ಆಚ್ಚರಿಯಾಯಿತು.
ಇದು ಒಂದು ರೀತಿ ಲಂಚಕ್ಕೆ ಪ್ರಚೋದನೆ ಕೊಟ್ಟಂತೆ ಅಲ್ಲವೇ? ಚುನಾವಣೆ ನಡೆಯುವುದು ಜನರಿಗೋಸ್ಕರ. ಅದನ್ನು ಮನದಟ್ಟು ಮಾಡಿಸುವುದು ಬಿಟ್ಟು ಬಿಬಿಎಂಪಿ, ಈ ರೀತಿ ಪ್ರಚೋದನೆ ಮಾಡುವುದು ಸಲ್ಲದು.
→ ಕಡೂರು ಫಣಿಶಂಕರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.