ADVERTISEMENT

ಲಂಚಕ್ಕೆ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

‘ಮತ ಚಲಾಯಿಸಿ, ರಿಯಾಯಿತಿ ಪಡೆಯಿರಿ’ ಎಂಬ ಸುದ್ದಿ ( ಪ್ರ.ವಾ., ಮಾರ್ಚ್ 31)  ಓದಿ ಆಚ್ಚರಿಯಾಯಿತು.

ಇದು ಒಂದು ರೀತಿ ಲಂಚಕ್ಕೆ ಪ್ರಚೋದನೆ ಕೊಟ್ಟಂತೆ ಅಲ್ಲವೇ? ಚುನಾವಣೆ ನಡೆಯುವುದು ಜನರಿಗೋಸ್ಕರ. ಅದನ್ನು ಮನದಟ್ಟು ಮಾಡಿಸುವುದು ಬಿಟ್ಟು ಬಿಬಿಎಂಪಿ, ಈ ರೀತಿ ಪ್ರಚೋದನೆ ಮಾಡುವುದು ಸಲ್ಲದು.

→ ಕಡೂರು ಫಣಿಶಂಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.