ಈಚೆಗೆ ಬೆಂಗಳೂರಿನಲ್ಲಿ ವಕೀಲರುಗಳು ನಡೆಸಿದ ಪ್ರತಿಭಟನೆಯ ವೈಖರಿ ನೋಡಿ ಅಚ್ಚರಿಯಾಯಿತು.
ಅವರ ನಡವಳಿಕೆ ನೋಡಿದರೆ ಅವರು ವಕೀಲರ ವೃತ್ತಿಗೆ ಅರ್ಹರಲ್ಲ ಅನ್ನಿಸಿತು. ಪೋಲೀಸರ ಮನವಿಯನ್ನೂ ಲೆಕ್ಕಿಸದೆ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಅವರ ವರ್ತನೆ ಅಕ್ಷಮ್ಯ ಅಪರಾಧ.
ಕೆಲವೇ ವಕೀಲರಿಂದಾಗಿ ಇಡೀ ವಕೀಲರ ಸಮುದಾಯ ಅವಮಾನದಿಂದ ತಲೆ ತಗ್ಗಿಸುವಂತೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.