ADVERTISEMENT

ವಾಚನಾಲಯದಲ್ಲಿ ನಿಯತಕಾಲಿಕೆಗೂ ಬರ

ಜಿ.ನಾಗೇಂದ್ರ ಕಾವೂರು
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹೃದಯ ಭಾಗದಲ್ಲಿ ಸರ್ಕಾರದ ಅಧೀನದ ಸಾರ್ವ­­ಜನಿಕ ವಾಚನಾಲಯ ಇದೆ. ನನ್ನ ಹುಟ್ಟೂ­­-ರಾದ ಚಿಂತಾಮಣಿಗೆ ಇತ್ತೀಚೆಗೆ  ಹೋಗಿ­­ದ್ದಾಗ, ವಾಚನಾಲಯಕ್ಕೆ ಹೋಗಿದ್ದೆ. ಅಲ್ಲಿ ದಿನಪತ್ರಿಕೆಗಳು  ಮಾತ್ರ ಇದ್ದು­ದನ್ನು ಕಂಡು ಅಚ್ಚರಿಯಾಯಿತು.

ಚಿಂತಾಮಣಿಯಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆ­ಗಳಿವೆ. ವಿದ್ಯಾರ್ಥಿಗಳು ನಿಯತಕಾಲಿಕೆಗಳ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸಂಬಂಧ­ಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಎಲ್ಲಾ ಭಾಷೆಗಳ ನಿಯತಕಾಲಿಕೆಗಳು ಲಭ್ಯವಾಗುವಂತೆ ಮಾಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.