ಮೊದಲು
ನಮ್ಮ ಪೋಲಿಸರು
ಕಳೆದುಕೊಳ್ಳುತ್ತಾರೆ
ಅಪರಾಧಿಗಳ ಮೇಲಿನ
ತಮ್ಮ GRIP....
ಬಳಿಕ
ಅವರನ್ನು ಹುಡುಕಲು
ಹೊರಡುತ್ತಾರೆ
ಪರ ರಾಜ್ಯ, ಪರದೇಶಗಳೆಡೆ
ಲಕ್ಷುರಿ TRIP!
-ಡಾ. ಕೆ.ಕೆ. ಜಯಚಂದ್ರ ಗುಪ್ತ, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.