ADVERTISEMENT

ಸರ್ಕಾರೀ ಹತ್ಯೆ!

ಪಿ.ಜೆ.ರಾಘವೇಂದ್ರ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಹಿಂದಿನ
ಸರ್ಕಾರ
ರೈತನನ್ನು
ಗುಂಡಿಕ್ಕಿ
ಹತ್ಯೆಗೈಯಿತು!

ಇಂದಿನ
ಸರ್ಕಾರ
ರೈತನನ್ನೇ
ಆತ್ಮಹತ್ಯೆಗೈಯುವಂತೆ
ಮಾಡಿತು!

ಮುಂದಿನ
ಸರ್ಕಾರ
ರೈತನನ್ನೇನು ಮಾಡುತ್ತದೋ
ಕಾದು ನೋಡಬೇಕು!

ಹತ್ಯೆಯೋ
ಆತ್ಮಹತ್ಯೆಯೋ
ಒಟ್ಟಿನಲ್ಲಿ
ಎರಡೂ
ಸರ್ಕಾರೀ ಹತ್ಯೆ!
– ಪಿ.ಜೆ. ರಾಘವೇಂದ್ರ ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.