ADVERTISEMENT

ಸಾಹಿತ್ಯ ಕಾರ್ಯಕ್ರಮಕ್ಕೆ ರಾಜಕಾರಣಿಗಳೇಕೆ?

ಎಸ್‌.ಜಿ.ಹವಾಲದಾರ, ಬಾಗಲಕೋಟೆ.
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ­ರುವ ಲಾಲೂ ಪ್ರಸಾದ್ ಅವರಿಗೆ ಸುಪ್ರೀಂ­ಕೋರ್ಟ್‌ ಜಾಮೀನು ನೀಡಿದೆ.  ಅವರನ್ನು ಜೈಲಿ­ಗಟ್ಟು­ವಲ್ಲಿ ಸಮರ್ಥ ವಾದ ಮಂಡಿಸಿದ ಸಿಬಿಐ, ಜಾಮೀನು ಅರ್ಜಿಗೆ ಆಕ್ಷೇಪ­ವೆತ್ತಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಈ ಜಾಮೀನಿ­ನಿಂದ ಸಮುದಾಯಕ್ಕೆ ಸಿಕ್ಕ ಸಂದೇಶ ಏನು?
– ಎಸ್‌. ಜಿ. ಹವಾಲದಾರ, ಬಾಗಲಕೋಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.