ADVERTISEMENT

ಸುಭಿಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಅಣ್ಣಾ ಹಜಾರೆ ಜೈಲಿನಿಂದ
ಬಯಲಿಗೆ
ರಾಜಕಾರಣಿ ಬಯಲಿನಿಂದ
ಜೈಲಿಗೆ
ಜೈಲು `ಜನಾರ್ದನನ~
ಜನ್ಮಸ್ಥಾನ.
ಹಾಗಾದರೆ ಇದು
ಯಾವುದರ ಮುನ್ಸೂಚನೆ?
ಇನ್ನಾದರೂ ಆದೀತೆ
ಲೋಕ ಕಲ್ಯಾಣ?
ದೇಶಕ್ಕೆ ಬಂದೀತೆ ಸುಭಿಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.