ADVERTISEMENT

ಜೋಡೆತ್ತು…

ಮಹಾಂತೇಶ ಮಾಗನೂರ
Published 3 ಏಪ್ರಿಲ್ 2019, 19:46 IST
Last Updated 3 ಏಪ್ರಿಲ್ 2019, 19:46 IST

ಬಿಟ್ಟು ಬಿಡಿ ಜೋಡೆತ್ತುಗಳನ್ನು

ರೈತಾಪಿ ಜನರಿಗೆ,

ಮಾಡಬೇಕಿದೆ ಭೂಮಿಯ ಹದವ;

ADVERTISEMENT

ಸುಖಾಸುಮ್ಮನೆ ಎಳೆದು

ತರಬೇಡಿ ಅವ,

ತೆರೆಯಲು ನಿಮ್ಮ ರಾಜಕೀಯ ಕದವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.