ADVERTISEMENT

ನ್ಯಾಯಸಮ್ಮತ ಆದೇಶ

ಮಲ್ಲಿಕಾರ್ಜುನ (ಅರ್ಜುನ) ಮೇತ್ರಿ
Published 19 ಫೆಬ್ರುವರಿ 2019, 20:00 IST
Last Updated 19 ಫೆಬ್ರುವರಿ 2019, 20:00 IST

ಹಂಪಿಯ ವಿಷ್ಣು ದೇವಾಲಯದ ಹಿಂಭಾಗದ ಗಜಶಾಲೆ ಬಳಿಯ ಸಾಲು ಕಂಬಗಳನ್ನು ಕೆಡವಿದ್ದ ನಾಲ್ವರು ಆರೋಪಿಗಳ ವಿಷಯದಲ್ಲಿ ಹೊಸಪೇಟೆಯ ನ್ಯಾಯಾಲಯ ವಿಶೇಷ ಆದೇಶ ನೀಡಿರುವುದು ಸ್ವಾಗತಾರ್ಹ.

ಆರೋಪಿಗಳಿಗೆ ತಲಾ ₹ 70 ಸಾವಿರ ದಂಡ ವಿಧಿಸಿದ್ದಲ್ಲದೇ, ಕೆಡವಿದ ಸ್ಮಾರಕಗಳನ್ನು ಪುನಃ ನಿಲ್ಲಿಸಲು ಸ್ವತಃ ಕೈಜೋಡಿಸುವಂತೆ ಸೂಚಿಸಿರುವುದು ನ್ಯಾಯಸಮ್ಮತವಾಗಿದೆ.

-ಹಿಂಚಗೇರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.