ADVERTISEMENT

ತಪ್ಪಿದ ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST

ನಿಷೇಧವಂತೆ ವಾಹಿನಿಗಳಿಗೆ
ವಿಧಾನಸಭೆಯ ಕಲಾಪ
ನೇರ ಪ್ರಸಾರ ಮಾಡಲು...
ತಪ್ಪಿ ಹೋಯಿತಲ್ಲ ಅವಕಾಶ
ನಮ್ಮ ಜನಪ್ರತಿನಿಧಿಗಳ
ಅವತಾರ, ಅವಾಂತರಗಳ ನೋಡಲು...!

–ಆರ್.ಸುನೀಲ್,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT