ನಾಗರಿಕಸೇವಾಪರೀಕ್ಷೆಯಲ್ಲಿ ಯಶಸ್ಸು ಗಳಿಸಿದವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಸರ್ಕಾರದಆಡಳಿತಯಂತ್ರಸುಸೂತ್ರವಾಗಿನಡೆಯಲುದಕ್ಷ ಹಾಗೂ ಪ್ರಾಮಾಣಿಕಅಧಿಕಾರಿಗಳು ಅಗತ್ಯ’ ಎಂದಿದ್ದಾರೆ. ಆದರೆ ಅಂಥ ಅಧಿಕಾರಿಗಳನ್ನುಅಧಿಕಾರಸ್ಥ ರಾಜಕಾರಣಿಗಳುಯಾವರೀತಿ ನಡೆಸಿಕೊಳ್ಳುತ್ತಿದ್ದಾರೆಮತ್ತು ಹೇಗೆ ನಡೆಸಿಕೊಳ್ಳಬೇಕುಎಂಬ ಬಗ್ಗೆ ನಮ್ಮ ಪ್ರಜಾನಾಯಕರು ಆತ್ಮಾವಲೋಕನಮಾಡಿಕೊಳ್ಳಬೇಕು.
–ಕಡೂರುಫಣಿಶಂಕರ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.