‘ಹಸಿವು ತೀರಿಸಿಕೊಳ್ಳಲು
ಮಣ್ಣು ತಿಂದ ಮಗು’
(ಪ್ರ.ವಾ., ಡಿ.4).
ಅದೇನು ಮಹಾ?
ನಮ್ಮ ಘಟಾನುಘಟಿ
ರಾಜಕಾರಣಿಗಳು ಕೆಲವೊಮ್ಮೆ
ವಿಧಿವಶದಿಂದ, ಹಸಿವಿಲ್ಲದೆಯೂ
‘ಮುಕ್ಕು’ತ್ತಾರೆ ಮಣ್ಣು!
ಸಿ.ಪಿ.ಕೆ.,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.