ADVERTISEMENT

‘ಮಣ್ಣು ಮುಕ್ಕ’ರು?

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:28 IST
Last Updated 18 ಡಿಸೆಂಬರ್ 2019, 19:28 IST

‘ಹಸಿವು ತೀರಿಸಿಕೊಳ್ಳಲು

ಮಣ್ಣು ತಿಂದ ಮಗು’

(ಪ್ರ.ವಾ., ಡಿ.4).

ADVERTISEMENT

ಅದೇನು ಮಹಾ?

ನಮ್ಮ ಘಟಾನುಘಟಿ

ರಾಜಕಾರಣಿಗಳು ಕೆಲವೊಮ್ಮೆ

ವಿಧಿವಶದಿಂದ, ಹಸಿವಿಲ್ಲದೆಯೂ

‘ಮುಕ್ಕು’ತ್ತಾರೆ ಮಣ್ಣು!

ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.