ADVERTISEMENT

ನಾಯಕರ ಒಳಉದ್ದೇಶ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 17:46 IST
Last Updated 16 ಮೇ 2019, 17:46 IST

ಮಹನೀಯರು, ಮಹಾತ್ಮರ ದಿನಾಚರಣೆಗಳನ್ನು ಸಾಲುಸಾಲಾಗಿ ಆಚರಿಸುತ್ತಿರುವ ನಮ್ಮ ನಾಯಕರು, ಆ ಮಹನೀಯರ ಒಂದಾದರೂ ಆದರ್ಶ, ಮೌಲ್ಯವನ್ನು ರೂಢಿಸಿಕೊಂಡಿರುವರೇ?

ಮಹಾತ್ಮರ ಭಾವಚಿತ್ರವನ್ನು ಮುಂದಿಟ್ಟುಕೊಂಡು, ಮೆರವಣಿಗೆ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾಯಕರ ಒಳಉದ್ದೇಶಗಳನ್ನು ಜನರು ಅರಿಯಬೇಕು.ಜಯಂತಿ ಆಚರಿಸುವ ಕೆಲಸ ಸರ್ಕಾರದ್ದಲ್ಲ. ಅದರಿಂದ ಬಿಡಿಸಿಕೊಳ್ಳಲು ಇನ್ನಾದರೂ ಪ್ರಯತ್ನಿಸಲಿ.

ಕೆ.ಪಿ.ಮಂಜುನಾಥ್, ಕೆ.ಟಿ.ಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.