ಹನುಮನಿಗೆ
ಕೊನೆಯವರೆಗೂ
ತನ್ನ ಎದೆ ಬಗೆದರೆ ಕಾಣುತ್ತಿದ್ದದ್ದು
ತನ್ನ ಆರಾಧ್ಯದೈವ ಶ್ರೀರಾಮ,
ಕೆಲ ರಾಜಕಾರಣಿಗಳಿಗೆ
ಎದೆ ಬಗೆದರೆ, ಕೆಲವೊಮ್ಮೆ
ತಮ್ಮ ನೆಚ್ಚಿನ ನಾಯಕ ಕಂಡರೆ
ಇನ್ನು ಕೆಲವೊಮ್ಮೆ ಮತದಾರರು ಕಾಣುತ್ತಾರಂತೆ!
ಲಾಭಕ್ಕೆ ತಕ್ಕಂತೆ ಬದಲಾಗುವುದು
ರಾಜಕೀಯದ ಮೂಲ ಗುಣವೇ?!
-ಎಚ್.ಕೆ.ಕೊಟ್ರಪ್ಪ,ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.