ADVERTISEMENT

ವಾಚಕರ ವಾಣಿ: ಅಂದು– ಇಂದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 17:19 IST
Last Updated 7 ಜನವರಿ 2021, 17:19 IST

ಎನ್ನ ಕಾಲೇ ಕಂಬ

ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯ

ADVERTISEMENT

ಎಂದರು ಬಸವಣ್ಣ ಅಂದು.

ಮತವೇ ಅಸ್ತ್ರ

ಪಕ್ಷವೇ ದೇಗುಲ

ಅಧಿಕಾರವೇ ಮುಕುಟ

ಎನ್ನುವ ಹಾಗಿದೆ ಇಂದು

–ಸರ್ದಾರ್ ಎಂ. ತನಾಝ್‌, ಅರಸೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.