ADVERTISEMENT

ಜೀವದ್ರವ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:30 IST
Last Updated 24 ಏಪ್ರಿಲ್ 2019, 20:30 IST

ಮನುಕುಲದ ಮೇಲೆ
ನಿರಂತರ ನಡೆಯುವ
ಅಮಾನವೀಯ, ಪೈಶಾಚಿಕ
ಕೃತ್ಯ ನಿಲ್ಲಲಿ,
ಅನುಕಂಪ, ಸಹಬಾಳ್ವೆ
ಮಾನವೀಯ ಗುಣಗಳು
ಸದಾ ಜಿನುಗುವ ಜೀವದ್ರವ್ಯಗಳಾಗಲಿ
ಸುಖ, ಶಾಂತಿ, ನೆಮ್ಮದಿ ಮೂಡಲಿ

ಇದುವೆ ಜಗದ ಬದುಕಾಗಲಿ.

- ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.