ಮನುಕುಲದ ಮೇಲೆ
ನಿರಂತರ ನಡೆಯುವ
ಅಮಾನವೀಯ, ಪೈಶಾಚಿಕ
ಕೃತ್ಯ ನಿಲ್ಲಲಿ,
ಅನುಕಂಪ, ಸಹಬಾಳ್ವೆ
ಮಾನವೀಯ ಗುಣಗಳು
ಸದಾ ಜಿನುಗುವ ಜೀವದ್ರವ್ಯಗಳಾಗಲಿ
ಸುಖ, ಶಾಂತಿ, ನೆಮ್ಮದಿ ಮೂಡಲಿ
ಇದುವೆ ಜಗದ ಬದುಕಾಗಲಿ.
- ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.