ADVERTISEMENT

ವಾಚಕರವಾಣಿ | ರಾಜಕಾರಿಣಿಗಳ ವರ್ತನೆ ಅಸಹ್ಯಕರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 1:23 IST
Last Updated 12 ಜುಲೈ 2019, 1:23 IST
   

ಮೈತ್ರಿ ಸರ್ಕಾರದ ಅಳಿವು ಉಳಿವು ಏನೇ ಆಗಿರಲಿ, ನಮ್ಮ ರಾಜಕಾರಣಿಗಳ ವರ್ತನೆ ಮಾತ್ರ ಅಸಹ್ಯ ಹುಟ್ಟಿಸುತ್ತಿದೆ. ಮಳೆ–ಬೆಳೆ ಇಲ್ಲದೆ ಜನರು, ರೈತರು ಕೊರಗುತ್ತಿದ್ದರೆ, ಇವರು ಅಧಿಕಾರಕ್ಕಾಗಿ ಹೊಡೆದಾಡಿಕೊಳ್ಳುತ್ತಿರುವುದು ಪರಮ ಅಸಹ್ಯಕರ.

ತಮ್ಮ ಜವಾಬ್ದಾರಿ, ಸ್ಥಾನದ ಘನತೆಯ ಬಗ್ಗೆ ಪ್ರಜ್ಞೆಯಿರದ ಇವರಿಂದ ಏನನ್ನಾದರೂ ಅಪೇಕ್ಷಿಸುವುದು ಮೂರ್ಖತನವಾದೀತು.
-ನಂದಿನಿ ಕೆ.ಎಂ., ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT