ಆಗ, ಕೈ ತುಂಬಾ ಕೆಲಸ ಇತ್ತು
ಜೇಬು ತುಂಬಾ ಹಣ ಇತ್ತು
ಖರ್ಚು ಮಾಡೋಕೆ ಸಮಯ
ಇರಲಿಲ್ಲ
ಈಗ, ದಿನಗಟ್ಟಲೆ ಸಮಯ ಇದೆ
ಜೇಬು ತುಂಬಾ ಹಣ ಇದೆ
ಖರ್ಚು ಮಾಡೋಕೆ ಆಗ್ತಿಲ್ಲ
ಕೊರೊನಾ ಕಾವಲಿದೆ
ಹೊರಗೆ ಹೋಗೋಕೆ
ಧೈರ್ಯವಿಲ್ಲ.
-ರಾಂ. ಕೆ. ಹನುಮಂತಯ್ಯ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.