ಸೋಷಿಯಲ್ ಮೀಡಿಯಾದ ಕೆಲವು ಪುಂಡರಿಗೆ ಕಡಿವಾಣ ಹಾಕಲು ಪ್ಲಾನ್ ಮಾಡಿದ್ದಾರಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ! ಸಂತೋಷ.
ಆದರೆ ಅದಕ್ಕೆ ಮುನ್ನ, ‘ಪುಂಡರ ಗಂಡ’ ಎಂದೇ ಖ್ಯಾತರಾದ ಕೆಲವು ಪುಂಡ ರಾಜಕಾರಣಿಗಳಿಗೆ ಕಡಿವಾಣ ಹಾಕಿದರೆ, ಉಳಿದೆಲ್ಲಾ ಪುಂಡರ ಹಾವಳಿಗೆ ತನ್ನಿಂದ ತಾನೇ ಬ್ರೇಕ್ ಬೀಳಬಹುದು!
-ಪಿ.ಜೆ.ರಾಘವೇಂದ್ರ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.