ಭಾರತ ಕ್ರೀಡಾ ಪ್ರಾಧಿಕಾರವು ಕಂಬಳ ಓಟಗಾರರ ವ್ಯವಸ್ಥಿತ ತರಬೇತಿಗೆ ಸದ್ಯದಲ್ಲೇ ಯೋಜನೆ ಸಿದ್ಧಗೊಳಿಸಲಿರುವುದು (ಪ್ರ.ವಾ., ಫೆ. 24) ಸ್ವಾಗತಾರ್ಹ. ಆದರೆ ಕೇವಲ ಕಂಬಳವಲ್ಲದೆ ಇತರ ಕ್ರೀಡೆಗಳ ಗ್ರಾಮೀಣ ಪ್ರತಿಭಾವಂತರಿಗೂ ಉತ್ತಮ ವೇದಿಕೆ ಕಲ್ಪಿಸಿ, ಅವರಿಗೆ ಉನ್ನತ ಮಟ್ಟದ ತರಬೇತಿ ನೀಡಲು ಸರ್ಕಾರ ಮುಂದಾಗಬೇಕು.
-ಅಜ್ಜಯ್ಯಚರಣ್,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.