ಎರಡು ವರ್ಷದ ನನ್ನ ಮಗ ತೇಜಸ್ ರಾಜು ನಾಯ್ಕಗೆ ತಲಸ್ಸೇಮಿಯಾ ಕಾಯಿಲೆಗಾಗಿ ಸುಮಾರು ₹ 20 ಲಕ್ಷ ವೆಚ್ಚ ಮಾಡಿ ಇತ್ತೀಚೆಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸೆ ಫಲಕಾರಿಯಾಗಿದೆ. ಆದರೆ ಇನ್ನೂ ಐದಾರು ತಿಂಗಳು ಚಿಕಿತ್ಸೆ ಮುಂದುವರಿಸಲು ಸುಮಾರು ₹ 3 ಲಕ್ಷದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬವು ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ದಾನಿಗಳು ದಯಮಾಡಿ ನೆರವಾಗಿ. ಬ್ಯಾಂಕ್ ಖಾತೆ ವಿವರ: ಸುಮಿತ್ರಾ ರಾಜು ನಾಯ್ಕ (ತಾಯಿ), ಕೆನರಾ ಬ್ಯಾಂಕ್, ಖಾತೆ ಸಂಖ್ಯೆ 3338101003259, ಸಿದ್ದಾಪುರ ಶಾಖೆ, IFSC: CNRB0003338, ಸಂಪರ್ಕ ಸಂಖ್ಯೆ: ರಾಜು ಡಿ ನಾಯ್ಕ (ತಂದೆ)– 9980065691.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.