‘ಕ್ಷುದ್ರಗ್ರಹ ಪರಿಣಾಮ
ಪತ್ತೆಗೆ ಕಾರ್ಯಾಚರಣೆ’ (ಪ್ರ.ವಾ. ಏ. 27).
‘ಸೂರ್ಯಸ್ಪಷ್ಟ’ ವಿಷಯದ
ಅನಗತ್ಯ ಅನ್ವೇಷಣೆ!
ಭದ್ರ ಗ್ರಹ ಪರಿಣಾಮಕ್ಕಿಂತ
‘ಕ್ಷುದ್ರಗ್ರಹ’ ಪರಿಣಾಮ
(ಧೂಮಕೇತುಗಳದು ಕೂಡ)
ಭೂಮಿಯ ಮೇಲೆ ಮಿಗಿಲು,
ಯಾವಾಗಲೂ!
– ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.