ADVERTISEMENT

‘ಶನಿ’ ಕಾಟ!

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 20:00 IST
Last Updated 6 ಆಗಸ್ಟ್ 2019, 20:00 IST

‌‘ಅಡೂರ್ (ಗೋಪಾಲಕೃಷ್ಣನ್) ಚಂದ್ರಗ್ರಹಕ್ಕೆ ಹೋಗಲಿ’ (ಪ್ರ.ವಾ., ಜುಲೈ 26) ‘ಜೈ ಶ್ರೀರಾಂ’ ಘೋಷಣೆ ಕೇಳಲಾಗದಿದ್ದರೆ!

ಕೇರಳ ಬಿಜೆಪಿ ವಕ್ತಾರರೊಬ್ಬರ ಟೀಕೆ. ಛೆ! ಇಷ್ಟು ಹಿಂದುಳಿಯಬಹುದೇ? ಮಂಗಳ ಗ್ರಹಕ್ಕೆ ಹೋಗಲಿ ಎಂದಲ್ಲವೇ ಹೇಳಬೇಕಾದ್ದು? ಶನಿಗ್ರಹಕ್ಕೆ ಹೋಗಲಿ ಎಂದರೆ ಮತ್ತೂ ಉಚಿತವಾಗುತ್ತದೆ! (ಶನಿಗೆ ಕೂಡ ಶನಿ ಕಾಟವೇ?’ ಎಂಬ ಉಕ್ತಿ ಸಾರ್ಥಕವಾಗುತ್ತದೆ).

– ಸಿ.ಪಿ.ಕೆ.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.