ಸ್ವಂತ ಸೂರು ಕಟ್ಟಿಸಬೇಕೆಂಬುದು ನನ್ನ ಬಹುದಿನದ ಕನಸು. ಆದರೆ ಆ ಆಸೆ ಈಡೇರಿಲ್ಲ. ಒಂದು ಕೋಟಿ ರೂಪಾಯಿ ಹಣದಲ್ಲಿ ಸುಂದರವಾದ ಮನೆ ಕಟ್ಟಿಸುತ್ತೇನೆ.
ಸ್ವಲ್ಪ ಹಣವನ್ನು ಒಡಹುಟ್ಟಿದವರಿಗೆ ಕೊಡುತ್ತೇನೆ. ಉಳಿದ ಹಣವನ್ನು ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಇನ್ನು ಉಳಿದರೆ ಕನ್ನಡದ ಭಾಷೆಯ ಉಳಿವಿಗೆ ಅದನ್ನು ಬಳಸುತ್ತೇನೆ.
ಬಾಲಾಜಿ ಟಿ.ಆರ್. ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.