ADVERTISEMENT

ಕೇಳಿದ ಮಾತು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:50 IST
Last Updated 25 ಫೆಬ್ರುವರಿ 2011, 17:50 IST


ಉಭಯ ತಂಡಗಳಿಗೂ ಶನಿವಾರದ ಪಂದ್ಯ ಮುಖ್ಯವಾಗಿದೆ. ತವರು ನೆಲದಲ್ಲಿಯೇ ಪಂದ್ಯ ನಡೆಯುವುದರಿಂದ ಶ್ರೀಲಂಕಾ ತಂಡಕ್ಕೆ ಅನುಕೂಲವಾಗಬಹುದು. ಆದರೆ ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಏಷ್ಯಾದ ಎಲ್ಲಾ ತಂಡಗಳ ಬಲವು ಸಮವಾಗಿವೆ. ಹಾಗೆಯೇ ಎಲ್ಲಾ ತಂಡಗಳಿಗೆ ಕ್ರಿಕೆಟ್ ಪ್ರೇಮಿಗಳ ಬೆಂಬಲವಂತೂ ಇದ್ದೇ ಇರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.