ಬೆಂಗಳೂರು: ಎಂ.ಭರತ್ (23ಕ್ಕೆ5) ಮತ್ತು ಆರ್.ಅಭಿಷೇಕ್ (10ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಕಾರ್ಮೆಲ್ ಪ್ರೌಢಶಾಲೆ ಬಿ–79 ತಂಡ ಕೆಎಸ್ಸಿಎ ಕಪ್ಗಾಗಿ ನಡೆಯುತ್ತಿರುವ 16 ವರ್ಷದೊಳಗಿನವರ ಗುಂಪು–1, ಡಿವಿಷನ್–2ರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 92ರನ್ಗಳಿಂದ ಶ್ರೀ ವಾಣಿ ಎಜುಕೇಷನಲ್ ಸೆಂಟರ್ ಟ್ರಸ್ಟ್ ಬಿ–91 ತಂಡವನ್ನು ಮಣಿಸಿದೆ.
ಸಂಕ್ಷಿಪ್ತ ಸ್ಕೋರ್: ಕಾರ್ಮೆಲ್ ಪ್ರೌಢಶಾಲೆ ಬಿ–79: 34.1 ಓವರ್ಗಳಲ್ಲಿ 129 (ಸಿ.ಎನ್.ನಿಖಿಲ್ 36, ಸಿ.ಉಲ್ಲಾಸ್ 25ಕ್ಕೆ3).
ಶ್ರೀ ವಾಣಿ ಎಜುಕೇಷನಲ್ ಸೆಂಟರ್ ಟ್ರಸ್ಟ್ ಬಿ–91: 14.3 ಓವರ್ಗಳಲ್ಲಿ 37 (ಎಂ.ಭರತ್ 23ಕ್ಕೆ5, ಆರ್.ಅಭಿಷೇಕ್ 10ಕ್ಕೆ4).
ಫಲಿತಾಂಶ: ಕಾರ್ಮೆಲ್ ಶಾಲೆಗೆ 92ರನ್ ಗೆಲುವು.
ಹೋಲಿ ಕ್ರಾಸ್ ಶಾಲೆ: 30.2 ಓವರ್ಗಳಲ್ಲಿ 155.
ನ್ಯಾಷನಲ್ ಪಬ್ಲಿಕ್ ಶಾಲೆ ಬಿ–10: 24.3 ಓವರ್ಗಳಲ್ಲಿ 4 ವಿಕೆಟ್ಗೆ 159.
ಫಲಿತಾಂಶ: ನ್ಯಾಷನಲ್ ಶಾಲೆಗೆ 6 ವಿಕೆಟ್ ಗೆಲುವು.
ಕೆನ್ಶ್ರೀ ಶಾಲೆ: 45 ಓವರ್ಗಳಲ್ಲಿ 271.
ವಿಜಯ ಪ್ರೌಢಶಾಲೆ: 40.1 ಓವರ್ಗಳಲ್ಲಿ 161.
ಫಲಿತಾಂಶ: ಕೆನ್ಶ್ರೀ ಶಾಲೆಗೆ 111ರನ್ ಜಯ.
ಶ್ರೀ ಸ್ವಾಮಿ ನಾರಾಯಣ ಗುರುಕುಲ ಇಂಟರ್ನ್ಯಾಷನಲ್ ಶಾಲೆ: 44.3 ಓವರ್ಗಳಲ್ಲಿ 227.
ದಿ ಕ್ಯಾಥೆಡ್ರಲ್ ಪ್ರೌಢಶಾಲೆ: 32 ಓವರ್ಗಳಲ್ಲಿ 146.
ಫಲಿತಾಂಶ: ಸ್ವಾಮಿನಾರಾಯಣ ಶಾಲೆಗೆ 81ರನ್ ಗೆಲುವು.
ಇನ್ನಿಸ್ಫ್ರೀ ಹೌಸ್ ಸ್ಕೂಲ್: 17.5 ಓವರ್ಗಳಲ್ಲಿ 38.
ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಸಿಬಿಎಸ್ಇ: 5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41.
ಫಲಿತಾಂಶ: ಕುಮಾರನ್ ಚಿಲ್ಡ್ರನ್ಸ್ ಹೋಮ್ಗೆ 10 ವಿಕೆಟ್ ಗೆಲುವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.