ADVERTISEMENT

ಬ್ಯಾಡ್ಮಿಂಟನ್: ಕೆಎಸ್‌ಸಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:09 IST
Last Updated 30 ಜುಲೈ 2019, 20:09 IST
ಬೆಂಗಳೂರಿನಲ್ಲಿ ನಡೆದ ಅಂತರ ಕ್ರೀಡಾ ಕ್ಲಬ್‌ಗಳ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಕೆಎಸ್‌ಸಿಎ ತಂಡ (ಎಡದಿಂದ ಬಲಕ್ಕೆ) ನಿಂತವರು: ಸದಾಶಿವ ಕಾರಂತ್, ವೃಶಾಂಕ್, ರವೀಂದ್ರ, ನಜೀಬ್, ನಿತಿನ್, ಧನಂಜಯ್, ಶ್ರೀವರ್ಧನ್, ಡಾ. ಭರತ್, ಬಿ. ಅಖಿಲ್. ಕುಳಿತವರು: ಕುಮಾರ ಸೆಲ್ವರಾಜ್, ಸುನಿಲ್. ಸ್ವರೂಪ್ ಪ್ರಭಾಕರ್, ಯುವರಾಜ್ (ಅಧ್ಯಕ್ಷ), ಶಾಂತಿಸ್ವರೂಪ್ (ಪೋಷಕರು), ವಿನಯ್ ಮೃತ್ಯುಂಜಯ, ವಿಷ್ಣುರಾಮ್.
ಬೆಂಗಳೂರಿನಲ್ಲಿ ನಡೆದ ಅಂತರ ಕ್ರೀಡಾ ಕ್ಲಬ್‌ಗಳ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಕೆಎಸ್‌ಸಿಎ ತಂಡ (ಎಡದಿಂದ ಬಲಕ್ಕೆ) ನಿಂತವರು: ಸದಾಶಿವ ಕಾರಂತ್, ವೃಶಾಂಕ್, ರವೀಂದ್ರ, ನಜೀಬ್, ನಿತಿನ್, ಧನಂಜಯ್, ಶ್ರೀವರ್ಧನ್, ಡಾ. ಭರತ್, ಬಿ. ಅಖಿಲ್. ಕುಳಿತವರು: ಕುಮಾರ ಸೆಲ್ವರಾಜ್, ಸುನಿಲ್. ಸ್ವರೂಪ್ ಪ್ರಭಾಕರ್, ಯುವರಾಜ್ (ಅಧ್ಯಕ್ಷ), ಶಾಂತಿಸ್ವರೂಪ್ (ಪೋಷಕರು), ವಿನಯ್ ಮೃತ್ಯುಂಜಯ, ವಿಷ್ಣುರಾಮ್.   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಂಡವು ಅಂತರ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ತಂಡವನ್ನು ಸೋಲಿಸಿ, ಪ್ರಶಸ್ತಿ ಗಳಿಸಿತು.

ಫೈನಲ್‌ನಲ್ಲಿ ಕೆಎಸ್‌ಸಿಎ 3–0ಯಿಂದ ಕೆಬಿಎ ಎದುರು ಜಯಿಸಿತು. ಸೆಮಿಫೈನಲ್‌ನಲ್ಲಿ ಕೆಎಸ್‌ಸಿಎ 3–0ಯಿಂದ ಕೆನರಾ ಯೂನಿಯನ್ ವಿರುದ್ಧ ಮತ್ತು ಕೆಬಿಎ 3–2ರಿಂದ ಎಚ್‌ಬಿಸಿಸಿ ಎದುರು ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT