ADVERTISEMENT

ಬೆಂಗಳೂರು ಜೊಡಿ ರನ್ನರ್ಸ್ ಅಪ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:34 IST
Last Updated 23 ಆಗಸ್ಟ್ 2019, 19:34 IST
ಜೈಪುರದಲ್ಲಿ ಗುರುವಾರ ಮುಕ್ತಾಯಗೊಂಡ ಎಐಟಿಎ 18 ವರ್ಷದೊಳಗಿವನರ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ರನ್ನರ್ಸ್ ಅಪ್ ಆದ ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ ನಿನಾದ್ ರವಿ ಮತ್ತು ಮಾನಸ್ ಗಿರೀಶ್ ದೇಶಪಾಂಡೆ. ಫೈನಲ್‌ನಲ್ಲಿ ರಾಜಸ್ಥಾನದ ಪ್ರಣಯ್ ಚೌಧರಿ ಮತ್ತು ಸಂಸ್ಕಾರ್ ಚೋಬೆ 6–1, 6–0ಯಿಂದ ಗೆದ್ದರು.
ಜೈಪುರದಲ್ಲಿ ಗುರುವಾರ ಮುಕ್ತಾಯಗೊಂಡ ಎಐಟಿಎ 18 ವರ್ಷದೊಳಗಿವನರ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ರನ್ನರ್ಸ್ ಅಪ್ ಆದ ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ ನಿನಾದ್ ರವಿ ಮತ್ತು ಮಾನಸ್ ಗಿರೀಶ್ ದೇಶಪಾಂಡೆ. ಫೈನಲ್‌ನಲ್ಲಿ ರಾಜಸ್ಥಾನದ ಪ್ರಣಯ್ ಚೌಧರಿ ಮತ್ತು ಸಂಸ್ಕಾರ್ ಚೋಬೆ 6–1, 6–0ಯಿಂದ ಗೆದ್ದರು.   

ಬೆಂಗಳೂರು: ಜೈಪುರದಲ್ಲಿ ಗುರುವಾರ ಮುಕ್ತಾಯಗೊಂಡ ಎಐಟಿಎ 18 ವರ್ಷದೊಳಗಿವನರ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿ ನಿನಾದ್ ರವಿ ಮತ್ತು ಮಾನಸ್ ಗಿರೀಶ್ ದೇಶಪಾಂಡೆ ಅವರು ರನ್ನರ್ಸ್ ಅಪ್ ಆದರು. ಫೈನಲ್‌ನಲ್ಲಿ ನಿನಾದ್‌ ಮತ್ತು ಮಾನಸ್‌ 1–6, 0–6ರಿಂದ ರಾಜಸ್ಥಾನದ ಪ್ರಣಯ್ ಚೌಧರಿ ಮತ್ತು ಸಂಸ್ಕಾರ್ ಚೋಬೆ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.