ಬೆಂಗಳೂರು: ರಾಜ್ಯದಲ್ಲಿ ಉದ್ಯಮಶೀಲತೆ ಬೆಳೆಸುವುದಕ್ಕೆ ನೆರವಾಗಲು, ವಾಧ್ವಾನಿ ಪ್ರತಿಷ್ಠಾನದ ನ್ಯಾಷನಲ್ ಎಂಟರ್ಪ್ರಿನರ್ಶಿಪ್ ನೆಟ್ವರ್ಕ್ ಮತ್ತು ಕರ್ನಾಟಕದ ಲಘು ಉದ್ಯೋಗ ಭಾರತಿ ಸಂಸ್ಥೆಗಳು ಪರಸ್ಪರ ಒಪ್ಪಂದ ಮಾಡಿಕೊಂಡಿವೆ.
ಈ ಒಪ್ಪಂದಕ್ಕೆ ನ್ಯಾಷನಲ್ ಎಂಟರ್ಪ್ರಿನರ್ಶಿಪ್ ನೆಟ್ವರ್ಕ್ನ ಉಪಾಧ್ಯಕ್ಷ ರಾದ ವೆಂಕಟೇಶ್ ದೇಶಪಾಂಡೆ ಮತ್ತು ಲಘು ಉದ್ಯೋಗ್ ಭಾರತಿ ಅಧ್ಯಕ್ಷ ಕೆ.ಎಸ್.ಶರ್ಮಾ ಅವರು ಸಹಿ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.