ADVERTISEMENT

ದಾರಿಕಾಣದಾಗಿದೆ... ಗುಂಡಿಗಳ ನಡುವೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 20:05 IST
Last Updated 22 ಸೆಪ್ಟೆಂಬರ್ 2017, 20:05 IST
ಮೇಕ್ರಿವೃತ್ತದ ಬಸ್‌ತಂಗುದಾಣದ ಮುಂಭಾಗದಲ್ಲಿ ಬಿದ್ದಿರುವ ಗುಂಡಿ, ರಿಚ್ಮಂಡ್‌ ವೃತ್ತದ ಸಮೀಪ ಮ್ಯಾನ್‌ಹೊಲ್‌ನ ಮುಚ್ಚಳ ಮುರಿದಿದೆ – ಶಿವಕುಮಾರ್‌, ವಸಂತನಗರದ ತಿಮ್ಮಯ್ಯರಸ್ತೆ ಹಾಳಾಗಿದೆ –ಓದುಗರ ಚಿತ್ರಗಳು
ಮೇಕ್ರಿವೃತ್ತದ ಬಸ್‌ತಂಗುದಾಣದ ಮುಂಭಾಗದಲ್ಲಿ ಬಿದ್ದಿರುವ ಗುಂಡಿ, ರಿಚ್ಮಂಡ್‌ ವೃತ್ತದ ಸಮೀಪ ಮ್ಯಾನ್‌ಹೊಲ್‌ನ ಮುಚ್ಚಳ ಮುರಿದಿದೆ – ಶಿವಕುಮಾರ್‌, ವಸಂತನಗರದ ತಿಮ್ಮಯ್ಯರಸ್ತೆ ಹಾಳಾಗಿದೆ –ಓದುಗರ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಎಲ್ಲೆಡೆ ರಸ್ತೆಗಳು ಕಿತ್ತು ಹೋಗಿದ್ದು, ದಾರಿಕಾಣದಾಗಿದೆ... ಗುಂಡಿಗಳ ನಡುವೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಕಿತ್ತು ಹೋಗಿರುವ ರಸ್ತೆಗಳು, ರಸ್ತೆಯಲ್ಲಿ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯ ತರುತ್ತಿವೆ. ಗುಂಡಿಗಳಿಂದ ಅಪಾಯ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT