ADVERTISEMENT

ಸಹ-ಅಧ್ಯಕ್ಷರಾಗಿ ಅಭಯಚಂದ್ರ ನೇಮಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 20:00 IST
Last Updated 22 ಜನವರಿ 2017, 20:00 IST
ಸಹ-ಅಧ್ಯಕ್ಷರಾಗಿ ಅಭಯಚಂದ್ರ   ನೇಮಕ
ಸಹ-ಅಧ್ಯಕ್ಷರಾಗಿ ಅಭಯಚಂದ್ರ ನೇಮಕ   
ಬೆಂಗಳೂರು: ಶ್ರವಣಬೆಳಗೊಳದಲ್ಲಿ 2018ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ರಾಜ್ಯಮಟ್ಟದ ಸಮಿತಿಗೆ ಸಹ-ಅಧ್ಯಕ್ಷರನ್ನಾಗಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರನ್ನು ನೇಮಿಸಿ ಸರ್ಕಾರ ಆದೇಶವನ್ನು ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.