ADVERTISEMENT

ಸಹಬಾಳ್ವೆಯಿಂದ ಜಯಂತಿ ಆಚರಿಸಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:22 IST
Last Updated 16 ಏಪ್ರಿಲ್ 2017, 5:22 IST

ಗೌರಿಬಿದನೂರು: ‘ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಅಸ್ಪೃಶ್ಯತೆ, ತಾರತಮ್ಯ ಭಾವನೆ, ಮೇಲು– ಕೀಳು, ಜಾತಿ ಪದ್ಧತಿ ಹೋಗಲಾಡಿಸಿದರೆ ಮಾತ್ರ ಮಹನೀಯರ ಜಯಂತಿ  ಆಚರಣೆಗೆ ಅರ್ಥವಿರುತ್ತದೆ’ ಎಂದು ದಲಿತ ಮುಖಂಡ ಸಿ.ಜಿ.ಗಂಗಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಗರಗೆರೆ ಹೋಬಳಿ ಕೇಂದ್ರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಈಚೆಗೆ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಲಕ್ಷ್ಮಿನಾರಾಯಣ, ದಲಿತ ಮುಖಂಡರಾದ ಶಿವಪ್ಪ, ಆಂಜಿನಪ್ಪ, ಜಯರಾಮ್ ತೇಜ, ನಂದೀಶ್, ಸತೀಶ್, ಲಚ್ಚಿ ಗಂಗರಾಜು, ಸುಬ್ಬ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT