ಗಜೇಂದ್ರಗಡ: ಬಿಜೆಪಿ ಪಕ್ಷವನ್ನು ಸಶಕ್ತವಾಗಿ ಬೆಳೆಸಲು ಮಾಜಿ ಸಚಿವ ಕಳಕಪ್ಪ ಬಂಡಿಯವರ ನೇತೃತ್ವದಲ್ಲಿ ರೋಣ ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ.
ಮುತ್ತಪ್ಪ ಕಲ್ಲೂರ, ಹೊಸರಾಂಪೂರ ಗ್ರಾಮ ಘಟಕಕ್ಕೆ ಕಳಕಪ್ಪ ಸಕ್ರಿ, ರಾಂಪೂರ ಘಟಕಕ್ಕೆ ಮಲ್ಲನಗೌಡ ಗೌಡರ, ಮಾಟರಂಗಿ ಗ್ರಾಮಕ್ಕೆ ದ್ಯಾಮಣ್ಣ ಗುಡೂರ, ನಾಗರಸಕೊಪ್ಪತಾಂಡಾಕ್ಕೆ ಪಾಂಡಪ್ಪ ಚವ್ಹಾಣ, ಗೋಗೇರಿ ಗ್ರಾಮಕ್ಕೆ ಕೆ.ಕೆ.ಭಗವಾನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.