ADVERTISEMENT

ತಲೆತಿರುಕರು ಮಾತನಾಡುವುದೇ ಹೀಗೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 5:59 IST
Last Updated 21 ಸೆಪ್ಟೆಂಬರ್ 2017, 5:59 IST
ತಲೆತಿರುಕರು ಮಾತನಾಡುವುದೇ ಹೀಗೆ: ಬಿಎಸ್‌ವೈ
ತಲೆತಿರುಕರು ಮಾತನಾಡುವುದೇ ಹೀಗೆ: ಬಿಎಸ್‌ವೈ   

ಕೊಪ್ಪಳ: 'ತಲೆ ತಿರುಕರು ಮಾತನಾಡುವುದೇ ಹೀಗೆ. ತಲೆ ಸರಿ ಇಲ್ಲದವರ ಪೈಕಿ ಇವರೂ ಒಬ್ಬರು. ಹಾಗಾಗಿ ತಾನು ಬಸವಣ್ಣನವರ ಉತ್ತರಾಧಿಕಾರಿ ಎನ್ನುತ್ತಾರೆ.'
-ಇದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಹೇಳಿಕೆಗೆ ಕುಷ್ಟಗಿಯಲ್ಲಿ ನೀಡಿದ ಪ್ರತಿಕ್ರಿಯೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ. ಯಾವ ಕ್ಷೇತ್ರ ಎಂದು ಮುಂದೆ ನಿರ್ಧರಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT