ನವದೆಹಲಿ (ಪಿಟಿಐ): ವಿವಿಧ ಕೋಮುಗಳ ಮಧ್ಯೆ ದ್ವೇಷ ಬಿತ್ತುವುದಿಲ್ಲ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವುದಿಲ್ಲ ಎಂಬ ಲಿಖಿತ ಆಶ್ವಾಸನೆ ನೀಡಿದ ನಂತರ ಬಿಜೆಪಿ ಮುಖಂಡ ಅಮಿತ್ ಷಾ ಮೇಲೆ ವಿಧಿಸಿದ್ದ ಚುನಾವಣಾ ಪ್ರಚಾರ ನಿರ್ಬಂಧವನ್ನು ಚುನಾವಣಾ ಆಯೋಗವು ರದ್ದುಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.