ADVERTISEMENT

ಗುಟ್ಟು ಬಿಡದ ಬುಲೆಟ್‌: ಕನ್ನಡ ಚಿತ್ರರಂಗದ ಗೊಂದಲಗಳಿಗೆ ಅವರೊಬ್ಬರೇ ಕಾರಣ!

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:45 IST
Last Updated 24 ಮೇ 2017, 5:45 IST
ಗುಟ್ಟು ಬಿಡದ ಬುಲೆಟ್‌: ಕನ್ನಡ ಚಿತ್ರರಂಗದ ಗೊಂದಲಗಳಿಗೆ ಅವರೊಬ್ಬರೇ ಕಾರಣ!
ಗುಟ್ಟು ಬಿಡದ ಬುಲೆಟ್‌: ಕನ್ನಡ ಚಿತ್ರರಂಗದ ಗೊಂದಲಗಳಿಗೆ ಅವರೊಬ್ಬರೇ ಕಾರಣ!   

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಉದ್ಭವಿಸುವ ಮನಸ್ತಾಪ, ಭಿನ್ನಾಭಿಪ್ರಾಯಗಳಿಗೆ ಕಾರಣಕರ್ತ ಯಾರು ಎಂಬುದನ್ನು ಬುಧವಾರ ಮಾಧ್ಯಮಗಳಿಗೆ ಬಹಿರಂಗಪಡಿಸುವುದಾಗಿ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಟ್ವೀಟ್‌ ಮಾಡಿದ್ದರು.

ನಿನ್ನೆಯ ಟ್ವೀಟ್ ನಿಂದ ಕೆಲವರಿಗೆ ಬೇಸರವಾಗಿದೆ. ಹಿರಿಯರ ಜೊತೆ ಬಗೆಹರಿಸಿಕೊಳ್ಳುತ್ತಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ಬೇರೆ ರೂಪ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT