ADVERTISEMENT

ಸೂರ್ಯೋದಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 4:58 IST
Last Updated 20 ಸೆಪ್ಟೆಂಬರ್ 2014, 4:58 IST
ಇನ್ನೂ ಮಳೆಗಾಲ ಮುಗಿದಿಲ್ಲ, ಚಳಿಗಾಲ ಆರಂಭವಾಗಿಲ್ಲ, ಆಗಲೇ ನಾಡು ಹಿಮದ ಚಾದರ ಹೊದ್ದು ಮಲಗಿಬಿಟ್ಟಿದೆ ಎಂದು ಈ ಚಿತ್ರ ನೋಡಿ ಲೆಕ್ಕ ಹಾಕಿದಿರಾ? ಸ್ವಲ್ಪ ನಿಲ್ಲಿ, ಇದು ಚಳಿಗಾಲದ ಭ್ರಮೆ ಹುಟ್ಟಿಸಿದ ಮಳೆಗಾಲದ ಕೊನೆಯ ದಿನಗಳ ಸನ್ನಿವೇಶ. ಕಾರ್ಕಳ ತಾಲ್ಲೂಕಿನ ವರಂಗ ಗ್ರಾಮದ ಹೊಂಬುಜ ಜೈನ ಮಠದ ಶಾಖಾ ಮಠದ ಸಮೀಪ ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಕಾಣಿಸಿದ ದೃಶ್ಯ ಇದು. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.