ಒಡಿಶಾ ರಾಜಧಾನಿ ಭುವನೇಶ್ವರ್ನಲ್ಲಿ ಸೋಮವಾರ ರಾಷ್ಟ್ರೀಯ ನಾಟಕ ಉತ್ಸವ ಆರಂಭಗೊಂಡಿದ್ದು, ಮೊದಲ ದಿನವಾದ ಸೋಮವಾರ ಖ್ಯಾತ ಕವಿ ರವೀಂದ್ರನಾಥ್ ಟ್ಯಾಗೋರ್ ರಚನೆಯ ಕಥೆ ಆಧಾರಿತ ‘ಪತ್ನಿಯ ಪತ್ರ’ ಎಂಬ ಏಕಪಾತ್ರಾಭಿನಯದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಸೀಮಾ ವಿಶ್ವಾಸ್ ಅವರ ನಟನೆ... –ಪಿಟಿಐ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.