ADVERTISEMENT

ತಾಕತ್ತಿದ್ದರೆ ಬಂಧಿಸಿ: ದೆಹಲಿ ಪೊಲೀಸರಿಗೆ ಶಿವಸೇನಾ ಸಂಸದ ಸವಾಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:34 IST
Last Updated 24 ಮಾರ್ಚ್ 2017, 9:34 IST
ತಾಕತ್ತಿದ್ದರೆ ಬಂಧಿಸಿ: ದೆಹಲಿ ಪೊಲೀಸರಿಗೆ ಶಿವಸೇನಾ ಸಂಸದ ಸವಾಲು
ತಾಕತ್ತಿದ್ದರೆ ಬಂಧಿಸಿ: ದೆಹಲಿ ಪೊಲೀಸರಿಗೆ ಶಿವಸೇನಾ ಸಂಸದ ಸವಾಲು   

ನವದೆಹಲಿ: ಏರ್‌ ಇಂಡಿಯಾ ವಿಮಾನಸಂಸ್ಥೆಯ ಮ್ಯಾನೇಜರ್‌ಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲಿ ನಾನು ಕ್ಷಮೆಯಾಚಿಸುವುದಿಲ್ಲ ಎಂದು ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಪಟ್ಟು ಹಿಡಿದ್ದಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ. ನಾನು ಯಾಕೆ ಕ್ಷಮೆ ಕೇಳಲಿ? ಮೊದಲು ಆತ (ಮ್ಯಾನೇಜರ್) ಕ್ಷಮೆ ಕೇಳಲಿ. ಆಮೇಲೆ ನೋಡೋಣ ಎಂದು ಗಾಯಕ್‍ವಾಡ್ ಹೇಳಿದ್ದಾರೆ.

ಅದೇ ವೇಳೆ ತಾಕತ್ತಿದ್ದರೆ ನನ್ನನ್ನು ಪೊಲೀಸರು ಬಂಧಿಸಲಿ ಎಂದ ದೆಹಲಿ ಪೊಲೀಸರಿಗೆ ಸವಾಲು ಎಸೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.