ನವದೆಹಲಿ (ಪಿಟಿಐ): ಉತ್ತರಭಾರತದಲ್ಲಿ ಚಳಿಗಾಳಿ ಮುಂದುವರಿದಿದ್ದು ಕೆಲವೆಡೆ ಮಳೆಯಾಗಿದೆ. ಅಲ್ಲದೆ ದಟ್ಟ ಮಂಜು ಕವಿದ ಕಾರಣ ಹಲವೆಡೆ ರಸ್ತೆ – ರೈಲು ಸಂಚಾರ ವ್ಯತ್ಯಯ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.