ನವದೆಹಲಿ(ಪಿಟಿಐ): ದೇಶಿಯ ಪ್ರಯಾಣಿಕರಿಗೆ ರೂ 1ಕ್ಕೆ ಪ್ರಯಾಣ ಅವಕಾಶ ಒದಗಿಸುತ್ತಿರುವ ‘ಕೊಡುಗೆ’ ಅನ್ನು ಸ್ಥಗಿತಗೊಳಿಸುವಂತೆ ಸ್ಪೈಸ್ಜೆಟ್ ಕಂಪೆನಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿದೆ. ಟಿಕೆಟ್ಗೆ ಇಷ್ಟೊಂದು ಕಡಿಮೆ ಹಣ ಪಡೆಯುತ್ತಿರುವುದು ದರೋಡೆ ಮತ್ತು ದುರಾಚಾರ ಎಂದು ಡಿಜಿಸಿಎ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.