ADVERTISEMENT

ವಿಶೇಷ ಸ್ಥಾನಮಾನ ಜೆಡಿಯು ಧರಣಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಪಟ್ನಾ (ಐಎಎನ್ಎಸ್): ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಜೆಡಿಯು ನಾಯಕ ನೀತಿಶ್ ಕುಮಾರ್ ನೇತೃತ್ವದಲ್ಲಿ ಇಲ್ಲಿ ಧರಣಿ ನಡೆಸಲಾಯಿತು.

ಗಾಂಧಿ ಮೈದಾನದ ಬಳಿ ನಡೆದ  ಧರಣಿಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಸೇರಿದಂತೆ ಪಕ್ಷದ ಹಲವು ಸಂಸ ದರು, ಶಾಸಕರು ಪಾಲ್ಗೊಂ ಡಿದ್ದರು. ಈ ಸಂದರ್ಭ ಮಾತ ನಾಡಿದ ನಿತೀಶ್‌, ಈ ಪ್ರತಿಭಟ­ನೆಯು ಬಿಜೆಪಿಯ ಅಸಮತೋಲನ ನೀತಿಯ ವಿರುದ್ಧವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.